DCP South-West Bengaluru City
@DCPSOUTHWESTBCP
Followers
100
Following
21
Media
50
Statuses
87
Official Twitter account of DCP, South-West Division, Bengaluru City. Dial 112 in case of emergency, Help us to serve you better @BlrCityPolice
Bengaluru City, Karnataka, IND
Joined July 2025
ನೈರುತ್ಯ ವಿಭಾಗದ @konanakunteps ಕೇರ್ ಟೇಕರ್ ಕೆಲಸ ಮಾಡುತಿದ್ದ ಮನೆಯಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿತೆಯ ಬಂಧನ, 70 ಗ್ರಾಂ, ತೂಕದ ಚಿನ್ನಾಭರಣಗಳ ವಶ, ಮೌಲ್ಯ 8 ಲಕ್ಷ. ಪತ್ತೆ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.
0
1
1
ನೈರುತ್ಯ ವಿಭಾಗ @tgpuraps ಠಾಣಾ ವ್ಯಾಪ್ತಿಯಲ್ಲಿ ಚಿನ್ನಾಭರಣ & ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡಿದ್ದ ಕುಖ್ಯಾತ ಆರೋಪಿಗಳ ಬಂಧನ, ಒಟ್ಟು 09 ಲಕ್ಷ ರೂ ಮೌಲ್ಯದ ಚಿನ್ನದ ಗಟ್ಟಿ & ಮೊಬೈಲ್ ಫೋನ್ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಸದರಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.
0
1
2
ನೈರುತ್ಯ ವಿಭಾಗ @Jnanabharathips ವ್ಯಾಪ್ತಿಯಲ್ಲಿ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯ ಬಂಧನ, ಒಟ್ಟು 5,00,000/-ರೂ ಬೆಲೆ ಬಾಳುವ 09 ದ್ವಿ-ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.ಸದರಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ
0
1
2
ನೈರುತ್ಯ ವಿಭಾಗದ @Kslayoutps ಮಹಿಳೆಯೊಬ್ಬರು ಕಳೆದುಕೊಂಡ ವಜ್ರದ ಕಿವಿಯೋಲೆ ಹುಡುಕಿ ಹಿಂತಿರುಗಿಸಿರುತ್ತಾರೆ. ಸದರಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.
0
4
10
ನೈರುತ್ಯ ವಿಭಾಗದ ಕೆಎಸ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಗೂ ಅದರೊಂದಿಗೆ ಸಿಟಿ ಮಾರ್ಕೆಟ್ ಹಾಗೂ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿಯೂ ಸಹ ರೂಟ್ ಮಾರ್ಚ್ ನಡೆಸಲಾಯಿತು — ಇದು ಸುರಕ್ಷತೆ, ಜಾಗೃತಿ ಮತ್ತು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ. ಜಾಗೃತರಾಗಿರಿ. ಸುರಕ್ಷಿತವಾಗಿರಿ. Route march was conducted in KS
1
24
26
#ನಿಮ್ಮಮನೆಬಾಗಿಲಿಗೆಬಂದಿದೆರಕ್ಷಣೆ,ಭಯವಿಲ್ಲದ ನಾಡಿಗೆ ನಮ್ಮಸಂಕಲ್ಪ" ನೈರುತ್ಯ ವಿಭಾಗ@kumbalagudupsವ್ಯಾಪ್ತಿಯ ದೊಡ್ಡಬೆಲೆಯಲ್ಲಿ ಮನೆ ಮನೆಗೆ ಪೊಲೀಸ್ ಕರ್ತವ್ಯದ ಸಮಯದಲ್ಲಿ ಸ್ಥಳಿಯರ ಮಾಹಿತಿಯಿಂದ ಮಾದಕವಸ್ತು ಗಾಂಜ ಮಾರಾಟಮಾಡುತ್ತಿದ್ದ ಇಬ್ಬರು ಒಡಿಸ್ಸಾ ರಾಜ್ಯದ ಆಸಾಮಿಗಳ ಬಂದನ.ಸದರಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.
0
1
4
ನೈರುತ್ಯ ವಿಭಾಗದ @konanakunteps ವ್ಯಾಪ್ತಿಯಲ್ಲಿ ಟವರ್ ಗಳಲ್ಲಿ ಕೇಬಲ್ ಕಾಪರ್ ವೈರ್ & ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಬಂಧನ, ಒಟ್ಟು 31,00,00/-ರೂ ಮೌಲ್ಯದ 10 ಕೆ.ಜಿ ಕಾಪರ್ ವೈರ್ & 07 ದ್ವಿ ಚಕ್ರ ವಾಹನಗಳನ್ನುಅಮಾನತ್ತು ಪಡಿಸಿಕೊಂಡಿರುತ್ತಾರೆ. ಸದರಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.
1
1
1
ನೈರುತ್ಯ ವಿಭಾಗ@KengeriPsವ್ಯಾಪ್ತಿಯ ಗಾಂಧಿನಗರಕ್ಕೆ ಮನೆ ಮನೆ ಪೊಲೀಸ್ ಕಾರ್ಯಕ್ರಮಕ್ಕೆ ಹೋದಾಗ ಸ್ಥಳಿಯರ ಮಾಹಿತಿಯಿಂದ ಮಾದಕ ವಸ್ತುMDMA ಮಾರಾಟ ಮಾಡುತ್ತಿದ್ದವನನ್ನು,&ಕೋಡಿಪಾಳ್ಯದಲ್ಲಿ ಕಾನೂನು ಬಾಹಿರವಾಗಿ ಗ್ಯಾಸ್ ರೀಪಿಲಿಂಗ್ ಮಾಡುತ್ತಿದ್ದ ಆರೋಪಿಗಳನ್ನು ಬಂದಿಸಿರುತ್ತಾರೆ.ಸದರಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.
0
1
9
ನೈರುತ್ಯ ವಿಭಾಗದ @tgpuraps ಮೊಬೈಲ್ ಫೋನ್ & ಬೆಳ್ಳಿಯ ಸರ ಸುಲಿಗೆ ಮಾಡಿದ್ದ ಆರೋಪಿಗಳ ಬಂಧನ 10,000/- ರೂ ಮೌಲ್ಯದ ಒಂದು ಮೊಬೈಲ್ ಫೋನ್, 10 ಗ್ರಾಂ ತೂಕದ ಬೆಳ್ಳಿಯ ಚೈನ್ & ಕೃತ್ಯಕ್ಕೆ ಬಳಸಿದ್ದ ಬಳಸಿದ್ದ ದ್ವಿಚಕ್ರ ವಾಹನ ಅಮಾನತ್ತು ಪಡಿಸಿಕೊಂಡಿರುತ್ತಾರೆ.ಸದರಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.
0
0
2
ನೈರುತ್ಯ ವಿಭಾಗದ @Kengerips, ಸರಗಳ್ಳತನ ಮಾಡುತ್ತಿದ್ದ ರೋಪಿಗಳನ್ನು ಬಂಧಿಸಿ ಒಟ್ಟು 8 ಲಕ್ಷ ರೂ ಬೆಲೆ ಬಾಳುವ 70 ಗ್ರಾಂ ತೂಕದ ಚಿನ್ನಾಭರಣ,4 ಮೊಬೈಲ್ ಪೋನ್ & ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಸದರಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.
1
6
18
#NationalUnityDay-2025,Together For Safer Tomorrow ಎಂಬ ಕಾರ್ಯಕ್ರಮವನ್ನು“ಮಾನ್ಯ ಪೊಲೀಸ್ ಆಯುಕ್ತರು ಬೆಂಗಳೂರು ನಗರ” ರವರ ಅಧ್ಯಕ್ಷತೆಯಲ್ಲಿ ನೈರುತ್ಯ ವಿಭಾಗದ ಶಂಕರ ಫೌಂಡೇಶನಲ್ಲಿ ಆಯೋಜಿಸಿ ಸ���ರ್ವಜನಿಕರು ಕಳೆದುಕೊಂಡ ಚಿನ್ನಾಭರಣ & ಪೋನ್ ಗಳನ್ನು ಪತ್ತೆಮಾಡಿ ಹಸ್ತಾಂತರಿಸಿ,ರಾಷ್ಟ್ರದ ಸೌಹಾರ್ದತೆ ಕಾಪಾಡುವ ಪ್ರತಿಜ್ಞೆ ಮಾಡಲಾಯಿತು.
0
5
6
ದಿ:31/10/2025 ರಂದು ಬೆಳಗ್ಗೆ 10 ಗಂಟೆಗೆ ನೈರುತ್ಯ ವಿಭಾಗದ @Konanakunteps,ದೊಡ್ಡಕಲ್ಲಸಂದ್ರ, ಶಂಕರ ಫೌಂಡೇಷನಲ್ಲಿ #NationalUnityDay-2025 ಕಾರ್ಯಾಕ್ರಮವನ್ನು “ಮಾನ್ಯ ಪೊಲೀಸ್ ಆಯುಕ್ತರು ಬೆಂಗಳೂರು ನಗರ" ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಾಕ್ರಮ ಯಶಸ್ವಿಗೊಳಿಸಬೇಕು.
1
6
12
ನೈರುತ್ಯ ವಿಭಾಗದ,ಪೊಲೀಸ್ ಠಾಣೆಗಳಲ್ಲಿ #CEIR Portalನಲ್ಲಿ ವರದಿಯಾಗಿದ್ದ ಪ್ರಕರಣಗಳಿಗೆ& ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಮಾದರಿಯ ಒಟ್ಟು 224 #MobilePhone ಶಪಡಿಸಿಕೊಂಡಿರುತ್ತದೆ, ಒಟ್ಟು ಮೌಲ್ಯ 26 ಲಕ್ಷ. ಸದರಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.
1
7
11
ನೈರುತ್ಯ ವಿಭಾಗದ @Thalaghattapurps, ಮೊಬೈಲ್ ಫೋನ್, ಬೆಳ್ಳಿಯ ಸರ & ನಗದು ಹಣ ಸುಲಿಗೆ ಮಾಡಿದ್ದ ಆರೋಪಿಗಳನ್ನು ಬಂಧಿಸಿ, 15,500/- ರೂ ಮೌಲ್ಯದ ಒಂದು ಮೊಬೈಲ್ ಫೋನ್, 10 ಗ್ರಾಂ ತೂಕದ ಬೆಳ್ಳಿಯ ಚೈನ್ ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ಅಮಾನತ್ತು ಪಡಿಸಿಕೊಂಡಿರುತ್ತಾರೆ. ಸದರಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.
0
1
5
ನೈರುತ್ಯ ವಿಭಾಗದ @konanakunteps ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯು ಮಲಗಿದ್ದಾಗ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಅಪರಿಚಿತ ಆರೋಪಿಯನ್ನು ಕೃತ್ಯ ವರದಿಯಾದ 6 ಗಂಟೆಯ ಅವಧಿಯೊಳಗೆ ಆರೋಪಿಯನ್ನುಪತ್ತೆ ಮಾಡಿ ಬಂದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.ಸದರಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ
2
9
16
ನೈರುತ್ಯ ವಿಭಾಗದ@TGpuraps ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಸರ ಅಪಹರಣ ಮಾಡುತ್ತಿದ್ದ ಕುಖ್ಯಾತ ಆರೋಪಿ ಬಂಧನ.45 ಗ್ರಾಂ ತೂಕದ 2 ಚಿನ್ನದ ಸರಗಳು ಮತ್ತು 1 ಆಟೋರಿಕ್ಷಾ,7 ದ್ವಿ ಚಕ್ರ ವಾಹನಗಳ ವಶ. ಒಟ್ಟು ಮೌಲ್ಯ 10 ಲಕ್ಷ ರೂ. ಆರೋಪಿ ಬಂಧನದಿಂದ 8 ಪ್ರಕರಣಗಳು ಪತ್ತೆಯಾಗಿರುತ್ತವೆ.ಸದರಿ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.
0
8
14
ಪ್ರತಿ ಕರೆ, ಒಂದು ಕಥೆಯನ್ನು ಹೇಳುತ್ತದೆ — ಸಾಹಸ, ಕರುಣೆ ಮತ್ತು ಕಾಳಜಿಯ ಕಥೆ. 💙 ಸಂಕಷ್ಟದಲ್ಲಿರುವ ಒಬ್ಬ ವ್ಯಕ್ತಿಯನ್ನು ರಕ್ಷಿಸಿ, ಆತನನ್ನು ಆತನ ಕುಟುಂಬದೊಂದಿಗೆ ಮತ್ತೆ ಸೇರಿಸುವುದರಿಂದಲೂ, ಸಂದೇಹಾಸ್ಪದ ಕಳ್ಳತನವನ್ನು ಸರಿಯಾದ ಸಮಯಕ್ಕೆ ತಡೆಯುವುದರಿಂದಲೂ, ಮನೆಗೆ ಬೀಗ ಹಾಕಿದ ಬಾಗಿಲಿನ ಹಿಂದೆ ಒಂದು ಅಮೂಲ್ಯ ಜೀವವನ್ನು ಉಳಿಸುವುದರಿಂದಲೂ
1
43
54
#PoliceCommemorationday Honorable CM ಶ್ರೀ.ಸಿದ್ದರಾಮಯ್ಯ,ಗೃಹಸಚಿವರಾದ ಡಾ.ಜಿ.ಪರಮೇಶ್ವರ, DG&IGP ಶ್ರೀ.ಎಂ.ಎ.ಸಲಿಂ IPS,ಪೊಲೀಸ್ ಕಮಿಷನರ್ ಶ್ರೀ.ಸೀಮಾಂತ್ ಕುಮಾರ್ ಸಿಂಗ್ IPS & ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ Police ಕರ್ತವ್ಯದಲ್ಲಿ ಅಮೂಲ್ಯಜೀವವನ್ನು ತ್ಯಾಗಮಾಡಿದ Police ಅಧಿಕಾರಿ ಸಿಬ್ಬಂದಿಗಳಿಗೆ ಗೌರವವಂದನೆ ಸಲ್ಲಿಸಲಾಯಿತು.
0
2
3
"ನಾಡಿನ ಸಮಸ್ತ ಜನರಿಗೆ #HappyDeepawali" ನೈರುತ್ಯ ವಿಭಾಗದ #ಕೆಂಗೇರಿ #ಸುಬ್ರಮಣ್ಯಪುರ ಪೊಲೀಸ್ ವಸತಿಗೃಹಗಳಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿನೀಡಿ ಪೊಲೀಸ್ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿ, ದೀಪಾವಳಿಯ ದಿವ್ಯ ಬೆಳಕು ಎಲ್ಲರ ಜೀವನದಲ್ಲಿ ಆರೋಗ್ಯ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ ಎಂದು ಶುಭ ಕೋರಲಾಯಿತು.
1
7
24