Basanagouda99 Profile Banner
Basanagouda Badarli Profile
Basanagouda Badarli

@Basanagouda99

Followers
3K
Following
9K
Media
2K
Statuses
5K

ಶಾಸಕರು ಕರ್ನಾಟಕ ವಿಧಾನ ಪರಿಷತ್ |ಹೆಮ್ಮೆಯ ಕನ್ನಡಿಗ | ಸ್ವಾಭಿಮಾನಿ ರೈತ | ಬಸವಣ್ಣನವರ ಅನುಯಾಯಿ | ಅಂಬೇಡ್ಕರ್ ಅವರಿಂದ ಪ್ರೇರಣೆ | GS - KPCC | Former President - KPYC |

Bengaluru, India
Joined October 2017
Don't wanna be here? Send us removal request.
@Basanagouda99
Basanagouda Badarli
20 hours
ಇಂದು ನನ್ನ ಸಹೋದರರಾದ, ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಸೋಮನಗೌಡ ಬಾದರ್ಲಿ ಅವರು ಗೊಬ್ಬರಕಲ್ ಗ್ರಾಮದಲ್ಲಿ ನಡೆದ ಭೀಮೇಶಯೋಗೇಂದ್ರರ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ ಸಿದ್ದ ಪರ್ವತ ಅಂಭಾದೇವಿಯ ಆಶೀರ್ವಾದ ಹಾಗೂ ಸಿದ್ದರಾಮ ಶರಣರ ಹಾಗೂ ಸದಾನಂದ ಶ್ರೀಗಳ ಆಶೀರ್ವಾದ ಪಡೆದುಕೊಂಡ ಕ್ಷಣಗಳು.
0
0
1
@Basanagouda99
Basanagouda Badarli
1 day
ಭಾರತೀಯ ನೌಕಪಡೆ ದಿನ. ನಮಗೆ ಭದ್ರತೆ ಒದಗಿಸುವ ನೌಕಾಪಡೆಯನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೇ. ರಕ್ಷಣೆ ಜತೆಗೆ ದೇಶದ ಎಲ್ಲೇ ಪ್ರಕೃತಿ ವಿಕೋಪ ಸಂಭವಿಸಿದರೂ ತಕ್ಷಣ ಧಾವಿಸಿ ಸಂತ್ರಸ್ತರ ರಕ್ಷಣೆ ಮಾಡುವ ನೌಕಾಪಡೆ ಕಮಾಂಡೋಗಳ ಸಾಧನೆ, ಸೇವೆಗ���ನ್ನು ನೆನೆಯುತ್ತಾ ಗೌರವ ಸಲ್ಲಿಸೋಣ. 🙏🇮🇳🙏 #IndianNavyDay
0
0
0
@Basanagouda99
Basanagouda Badarli
1 day
ನಾಡಿನ ಸಮಸ್ತ ಜನತೆಗೆ ಶ್ರೀ ಗುರು ದತ್ತಾತ್ರೇಯ ಜಯಂತಿಯ ಶುಭಾಶಯಗಳು. ಶ್ರೀ ಗುರು ದೇವ ದತ್ತನ ಆರಾಧನೆಯಿಂದ ಅಜ್ಞಾನದ ಕತ್ತಲೆಯನ್ನು ನೀಗಿಸಿ, ಜ್ಞಾನದ ಪ್ರಕಾಶವನ್ನು ಪ್ರಜ್ವಲಿಸಲಿ ಎಂದು ಹಾರೈಸುತ್ತೇನೆ. #DattatreyaJayanti
0
0
0
@Basanagouda99
Basanagouda Badarli
2 days
ಸಿಂಧನೂರು ತಾಲೂಕಿನಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಕ್ಷಣದ ಈ ದಿನದ ಪತ್ರಿಕಾ ವರದಿಗಳು.
0
0
1
@Basanagouda99
Basanagouda Badarli
2 days
ನಮ್ಮ ಸಂಸ್ಥೆಯಾದ ಅನ್ವಿತಾ ಪದವಿ ಪೂರ್ವ ಕಾಲೇಜು ಸಿಂಧನೂರಿನ ಸಂಯುಕ್ತಾಶ್ರಯದಲ್ಲಿ ಶ್ರೀ ವೆಂಕಟೇಶ್ವರ ಪ್ರೌಢಶಾಲೆ ಸಿಂಧನೂರಿನಲ್ಲಿ ಜರುಗಿದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಭಾ ದಿಕ್ಸೂಚಿ ಪರೀಕ್ಷೆ ಹಮ್ಮಿಕೊಂಡ ಕ್ಷಣಗಳು.
0
0
0
@Basanagouda99
Basanagouda Badarli
2 days
"ಜನರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವುದು ಜನ ಪ್ರತಿನಿಧಿಯಾಗಿ ನನ್ನ ಕರ್ತವ್ಯ" ಸಿಂಧನೂರಿನ ಜನಸ್ಪಂದನ ಕಚೇರಿಯಲ್ಲಿ ಇಂದು ವಿವಿಧೆಡೆಯಿಂದ ಆಗಮಿಸಿದ್ದ ಜನರ ಅಹವಾಲು ಸ್ವೀಕರಿಸಿ, ತಕ್ಷಣವೇ ಸಮಸ್ಯೆಗಳ ಪರಿಹಾರಕ್ಕಾಗಿ ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ ಕ್ಷಣಗಳು.
0
0
3
@Basanagouda99
Basanagouda Badarli
2 days
"ಜನರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವುದು ಜನ ಪ್ರತಿನಿಧಿಯಾಗಿ ನನ್ನ ಕರ್ತವ್ಯ" ಸಿಂಧನೂರಿನ ಜನಸ್ಪಂದನ ಕಚೇರಿಯಲ್ಲಿ ಇಂದು ವಿವಿಧೆಡೆಯಿಂದ ಆಗಮಿಸಿದ್ದ ಜನರ ಅಹವಾಲು ಸ್ವೀಕರಿಸಿ, ತಕ್ಷಣವೇ ಸಮಸ್ಯೆಗಳ ಪರಿಹಾರಕ್ಕಾಗಿ ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ ಕ್ಷಣಗಳು.
0
0
1
@Basanagouda99
Basanagouda Badarli
3 days
2023-24 ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಸಿಂಧನೂರ್ ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ಶಾಸಕರ ಸರ್ಕಾರಿ ಮಾದರಿಯ ಏರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
0
0
3
@Basanagouda99
Basanagouda Badarli
3 days
ಕೆ.ಕೆ.ಆರ್.ಡಿ.ಬಿ ಯೋಜನೆಯಡಿ ನಿರ್ಮಿಸಲಾದ ಸಿಂಧನೂರು ತಾಲೂಕಿನ ಮಾಡಶಿರವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಕಾಮಗಾರಿಯನ್ನು ಉದ್ಘಾಟನೆ ಮಾಡಲಾಯಿತು.
0
0
2
@Basanagouda99
Basanagouda Badarli
3 days
2023-24 ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಯೋಜನೆಯಡಿ ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣ ಹಾಗೂ ಸ್ಮಾರ್ಟ್ ಕ್ಲಾಸ್ ಗೆ ಬೇಕಾಗುವ ಸಲಕರಣೆಗಳ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಕಾಮಗಾರಿಯನ್ನು ಉದ್ಘಾಟನೆ ಮಾಡಲಾಯಿತು.
0
1
2
@Basanagouda99
Basanagouda Badarli
3 days
ಸಿಂಧನೂರು ತಾಲೂಕಿನ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ಇಂದು ಜನಸ್ಪಂದನ ಕಚೇರಿಯಲ್ಲಿ ತಾಲೂಕಿನ ಜನರ ಆರೋಗ್ಯದ ವಿಚಾರವಾಗಿ ಹಾಗೂ ಆಸ್ಪತ್ರೆ ಅಭಿವೃದ್ಧಿ ವಿಚಾರವಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
0
0
1
@Basanagouda99
Basanagouda Badarli
3 days
ಶ್ರೀ ವೀರಭದ್ರೇಶ್ವರ ರಥ ನಿರ್ಮಾಣ ಸಮಿತಿ, ಹಳೆ ಬಜಾರ್, ವಾರ್ಡ್ ನಂ 7, ಸಿಂಧನೂರು ಪದಾಧಿಕಾರಿಗಳು ಜನಸ್ಪಂದನ ಕಚೇರಿಯಲ್ಲಿ ನನ್ನನ್ನು ಭೇಟಿ ಮಾಡಿ ಶ್ರೀ ವೀರಭದ್ರೇಶ್ವರ ನೂತನ ರಥ ನಿರ್ಮಾಣದ ಕುರಿತು ಸಮಾಲೋಚನೆ ನಡೆಸಿದರು. ಈ ವೇಳೆ ನನ್ನ ಸಹೋದರರಾದ ಶ್ರೀ ಸೋಮನಗೌಡ ಬಾದರ್ಲಿ ಇವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು.
0
0
1
@Basanagouda99
Basanagouda Badarli
3 days
ಸಿಂಧನೂರಿನ ಜನಸ್ಪಂದನ ಕಚೇರಿಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಜನರ ಅಹವಾಲು ಸ್ವೀಕರಿಸಿ, ತಕ್ಷಣವೇ ಸಮಸ್ಯೆಗಳ ಪರಿಹಾರಕ್ಕಾಗಿ ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ ಕ್ಷಣಗಳು. #ಜನರ ಸಮಸ್ಯೆಗಳಿಗೆ ಪರಿಹಾರದ ಆಸರೆ #ಜನಸ್ಪಂದನ_ಕಾರ್ಯಾಲಯ #basanagoudabadarli #MLC
0
0
2
@Basanagouda99
Basanagouda Badarli
3 days
ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಹನುಮನೆಂದರೆ ಶಕ್ತಿ,‌ ಹನುಮನೆಂದರೆ ಶಾಂತಿ,‌ ಹನುಮನೆಂದರೆ ಜಗವ ಕಾಯೋ ಕಾಂತಿ. ಭಗವಾನ್ ಶ್ರೀ ಆಂಜನೇಯ ಸ್ವಾಮಿ ನಿಮ್ಮೆಲ್ಲರಿಗೂ ಆರೋಗ್ಯ, ಸಮೃದ್ಧಿ, ನೆಮ್ಮದಿ, ಸಂತಸವನ್ನು ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. #HanumaJayanthi
0
0
2
@Basanagouda99
Basanagouda Badarli
4 days
ಸಿಂಧನೂರು ತಾಲೂಕು ತಹಸಿಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಡಿಎಸ್ಪಿ ಹಾಗು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಇವರೊಂದಿಗೆ ಇಂದು ಜನಸ್ಪಂದನ ಕಚೇರಿಯಲ್ಲಿ ತಾಲೂಕಿನ ಹಲವು ವಿಚಾರಗಳ ಬಗ್ಗೆ ಹಾಗೂ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ನಡೆಸಲಾಯಿತು.
0
0
1
@Basanagouda99
Basanagouda Badarli
4 days
ರಾಷ್ಟ್ರೀಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯ, ಪ್ರಧಾನ ಮಂತ್ರಿ ಗ್ರಾಮ ರಸ್ತೆ ಯೋಜನೆಯ ರಾಯಚೂರು ಕಾರ್ಯನಿರ್ವಾಹಕ ಅಭಿಯಂತರರು, ಹಾಗೂ ಸಿಬ್ಬಂದಿಗಳು ಇಂದು ಜನಸ್ಪಂದನ ಕಚೇರಿಯಲ್ಲಿ ನನ್ನನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ ಗ್ರಾಮಿಣ ಭಾಗದ ರಸ್ತೆಗಳ ಕಾಮಗಾರಿಯ ಗುಣಮಟ್ಟವನ್ನು ಕಾಪಾಡಿ, ತುರ್ತಾಗಿ ಕಾಮಗಾರಿ
0
0
1
@Basanagouda99
Basanagouda Badarli
4 days
ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ, ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇಂದು ಜನಸ್ಪಂದನ ಕಚೇರಿಯಲ್ಲಿ ನನ್ನನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
0
0
0
@Basanagouda99
Basanagouda Badarli
4 days
"ಜನರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವುದು ಜನ ಪ್ರತಿನಿಧಿಯಾಗಿ ನನ್ನ ಕರ್ತವ್ಯ" ಸಿಂಧನೂರಿನ ಜನಸ್ಪಂದನ ಕಚೇರಿಯಲ್ಲಿ ಇಂದು ವಿವಿಧೆಡೆಯಿಂದ ಆಗಮಿಸಿದ್ದ ಜನರ ಅಹವಾಲು ಸ್ವೀಕರಿಸಿ, ತಕ್ಷಣವೇ ಸಮಸ್ಯೆಗಳ ಪರಿಹಾರಕ್ಕಾಗಿ ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ ಕ್ಷಣಗಳು.
0
1
6
@Basanagouda99
Basanagouda Badarli
4 days
ಸಿಂಧನೂರು ತಾಲೂಕಿನ ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಇಂದು ಜನಸ್ಪಂದನ ಕಚೇರಿಯಲ್ಲಿ ನನ್ನನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿ ಅಹವಾಲು ಸಲ್ಲಿಸಿದರು.
0
1
2
@Basanagouda99
Basanagouda Badarli
9 days
ಸಂವಿಧಾನ ನಮ್ಮ ದಿಕ್ಸೂಚಿ, ಪ್ರಜಾಪ್ರಭುತ್ವ ನಮ್ಮ ಶಕ್ತಿ. ಭಾರತದ ಸಂವಿಧಾನವನ್ನು ಅಂಗೀಕರಿಸಿದ ಈ ಪವಿತ್ರ ದಿನದಂದು, ನಮ್ಮ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ನೆನಪಿಸಿಕೊಳ್ಳೋಣ. ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸಲು ಮತ್ತು ಪ್ರತಿಯೊಬ್ಬರ ಘನತೆಯನ್ನು ಎತ್ತಿ ಹಿಡಿಯಲು ಸಂಕಲ್ಪ ಮಾಡೋಣ. ಸರ್ವರಿಗೂ 'ಸಂವಿಧಾನ
0
0
2