ABVPSouthKA Profile Banner
ABVP Karnataka - South Profile
ABVP Karnataka - South

@ABVPSouthKA

Followers
473
Following
998
Media
2K
Statuses
3K

Official Twitter Handle of ABVP KarnatakaSouth Prant | Official National Handle of ABVP @ABVPVoice| ಕಸ್ತೂರಿ ಕನ್ನಡ| ಸಿರಿಗನ್ನಡಂ ಗೆಲ್ಗೆ

Joined January 2023
Don't wanna be here? Send us removal request.
@ABVPSouthKA
ABVP Karnataka - South
7 days
ಕಳ್ಳರ ಕೈಗೆ ಕೀಲಿ ಕೊಟ್ಟಂತೆ, ಮಾಫಿಯಾಗಳ ಕೈಗೆ ರಾಜ್ಯ ಕೊಟ್ಟಂತಿದೆ ಇಂದಿನ ಪರಿಸ್ಥಿತಿ! #SaynotoDrugs #ABVP @DrParameshwara @siddaramaiah
0
1
0
@ABVPSouthKA
ABVP Karnataka - South
9 days
UGC NET ಪರೀಕ್ಷೆ ಬರೆಯುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ABVP ವತಿಯಿಂದ ಹಾರ್ದಿಕ ಶುಭಾಶಯಗಳು. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ. #UGCNETExam2025
0
0
0
@ABVPSouthKA
ABVP Karnataka - South
22 days
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ 45ನೇ ಪ್ರಾಂತ್ಯ ಸಮ್ಮೇಳನದ ಎರಡನೇ ದಿನದಂದು "Youth Role in Vikasit Bharat" ಎಂಬ ವಿಷಯವನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಡಾ. ಸತೀಶ್ ಎಚ್ ಕೆ ಇವರ ತೆಗೆದುಕೊಂಡರು.
0
0
1
@ABVPSouthKA
ABVP Karnataka - South
22 days
ABVP ಕರ್ನಾಟಕ ದಕ್ಷಿಣ ಪ್ರಾಂತ್ಯದ 45ನೇ ಪ್ರಾಂತ ಸಮ್ಮೇಳನದ ವಿಶೇಷ ಭಾಷಣವಾದ RSS@100 ವಿಷಯವನ್ನು ಶ್ರೀ ನಂದೀಶ್ ಜೀ ಸಹ ಪ್ರಾಂತ ಸಹ ಪ್ರಚಾರಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರು ತೆಗೆದುಕೊಂಡರು. ಈ ಸಂದರ್ಭದಲ್ಲಿ ಪ್ರಾಂತ್ಯ ಅಧ್ಯಕ್ಷರಾದ ಡಾ. ರವಿ ಮಂಡ್ಯ ಹಾಗೂ ಪ್ರಾಂತ ಕಾರ್ಯದರ್ಶಿಗಳಾದ ಗೋಪಿ ಆರ್ ಉಪಸ್ಥಿತರಿದ್ದರು
0
1
2
@ABVPSouthKA
ABVP Karnataka - South
23 days
ಗಿರಿ-ಶಿಖರಗಳ ನಾಡು ಕೊಡಗಿನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ 45ನೇ ಪ್ರಾಂತ ಸಮ್ಮೇಳನವನ್ನು ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀ ಅರ್ಜುನ್ ದೇವಯ್ಯ ತೀತಮಾಡ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಜಿ, ಉಪಸ್ಥಿತರಿದ್ದರು.
0
0
0
@ABVPSouthKA
ABVP Karnataka - South
23 days
ABVP 45ನೇ ಪ್ರಾಂತ ಸಮ್ಮೇಳನದ ಭಾರತದ ವೀರಯೋಧನ ಜನರಲ್ ತಿಮ್ಮಯ್ಯ ಪ್ರದರ್ಶನಿಯನ್ನು ಪದ್ಮಶ್ರೀ ಪುರಸ್ಕೃತರಾದ ಶ್ರೀಮತಿ ರಾಣಿ ಮಾಚಯ್ಯ ಅವರ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿಗಳಾದ ಶಿವಕುಮಾರ್ ಚಿರಿಗೆ ಹಾಗೂ ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ ಅವರು ಉಪಸ್ಥಿತರಿದ್ದರು.
0
1
1
@ABVPSouthKA
ABVP Karnataka - South
23 days
ವೀರರ ನಾಡು ಕೊಡಗಿನ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ABVP ಕರ್ನಾಟಕ ದಕ್ಷಿಣ ಪ್ರಾಂತದ 45ನೇ ಪ್ರಾಂತ ಸಮ್ಮೇಳನದ ಧ್ವಜಾರೋಹಣ ಕಾರ್ಯಕ್ರಮವನ್ನು ಪ್ರಾಂತ ಅಧ್ಯಕ್ಷರಾದ ಡಾ.ರವಿ ಮಂಡ್ಯ ಹಾಗೂ ಪ್ರಾಂತ ಕಾರ್ಯದರ್ಶಿಗಳಾದ ಪ್ರವೀಣ್ ಎಚ್.ಕೆ ಇವರು ನೆರವೇರಿಸಿದರು. #45thABVPSouthkaConf #ABVP #ABVPSOUTHKA
0
1
1
@ABVPSouthKA
ABVP Karnataka - South
23 days
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ 2025 - 26 ನೇ ಸಾಲಿನ ಪ್ರಾಂತ ಅಧ್ಯಕ್ಷರಾಗಿ ಡಾ. ರವಿ ಮಂಡ್ಯ ಹಾಗೂ ನೂತನ ಪ್ರಾಂತ ಕಾರ್ಯದರ್ಶಿಯಾಗಿ ಶ್ರೀ ಗೋಪಿ ರಂಗಸ್ವಾಮಿ ಇವರು ಆಯ್ಕೆಯಾಗಿದ್ದಾರೆ ಅಭಿನಂದನೆಗಳು #45thABVPSouthkaConf
0
1
1
@ABVPSouthKA
ABVP Karnataka - South
1 month
ದಕ್ಷಿಣ ಭಾರತದ ಕಾಶ್ಮೀರ ,ಕರುನಾಡ ಜೀವನದಿ ಕಾವೇರಿ ನದಿಯ ಉಗಮಸ್ಥಾನ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ 45 ನೇ ಪ್ರಾಂತ ಸಮ್ಮೇಳನಕ್ಕೆ ಆಗಮಿಸುವ ಎಲ್ಲಾ ಪ್ರತಿನಿಧಿಗಳಿಗೆ ಆದರದ ಸ್ವಾಗತ #45thABVPSouthkaConf
0
1
0
@ABVPSouthKA
ABVP Karnataka - South
1 month
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ವಿದ್ಯಾರ್ಥಿ ನಾಯಕರಿಗೆ ಪ್ರೇರಣೆ ನೀಡುವ ದೃಷ್ಟಿಯಿಂದ ಸಮಾಜದಲ್ಲಿ ಸ್ಪೂರ್ತಿದಾಯಕ ಮತ್ತು ಪ್ರೇರಣಾದಾಯಿ ಕಾರ್ಯವನ್ನು ಮಾಡುತ್ತಿರುವ ಯುವಕ / ಯುವತಿಯರಿಗೆ ಯುವ ಪುರಸ್ಕಾರ ಪ್ರಶಸ್ತಿ #YuvaPuraskara2025
0
1
1
@ABVPSouthKA
ABVP Karnataka - South
1 month
ದೇಶಕ್ಕೆ ಸಮಾನತೆಯ ಬೆಳಕನ್ನು ನೀಡಿದ ಭಾರತ ರತ್ನ, ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ಬರೆದ ಸಂವಿಧಾನ ಶಿಲ್ಪಿ ಡಾ. ಬಿ. ಆ‌ರ್. ಅಂಬೇಡ್ಕ‌ರ್ ಅವರ ಮಹಾಪರಿನಿರ್ವಾಣ ದಿನದಂದು ಶತ ಶತ ನಮನಗಳು #brambedkar #ambedkarjayanti #ambedkardeathanniversary
0
1
1
@ABVPSouthKA
ABVP Karnataka - South
1 month
Honouring 500 years of the fearless Rani Abbakka. The 3000+ km Kalash Yatra carries her legacy across South Karnataka, culminating at the ABVP National Conference in Dehradun. #71stABVPConf
0
2
4
@ABVPSouthKA
ABVP Karnataka - South
2 months
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದಿಂದ ವತಿಯಿಂದ ನಡೆಯುತ್ತಿರುವ ಸಂವಿಧಾನ@75 ಪಾದಯಾತ್ರೆಯ ಎರಡನೇ ದಿನದ ಪಾದಯಾತ್ರೆಯನ್ನು SVDS ಕಾಲೇಜಿನಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸುವ ಮೂಲಕ ಪ್ರಾರಂಭಿಸಲಾಯಿತು. #ಸಂವಿಧಾನ75 #Constitution75Years #drBRAmbedkar
0
2
3
@ABVPSouthKA
ABVP Karnataka - South
2 months
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದಿಂದ ವತಿಯಿಂದ ನಡೆಯುತ್ತಿರುವ ಸಂವಿಧಾನ@75 ಪಾದಯಾತ್ರೆಯ ಎರಡನೇ ದಿನದ ಪಾದಯಾತ್ರೆಯಲ್ಲಿ ಯಳಂದೂರಿನ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
0
1
4
@ABVPSouthKA
ABVP Karnataka - South
2 months
ABVP ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವದ ಸಲುವಾಗಿ ಚಾಮರಾಜನಗರದಿಂದ ಮೈಸೂರಿನವರೆಗೆ 75 km ಪಾದಯಾತ್ರೆಯು ಶ್ರೀಮತಿ ಭಾಗ್ಯಲಕ್ಷ್ಮಿ ಶ್ರೀನಿವಾಸ್ ಅವರಿಂದ ಉದ್ಘಾಟನೆಗೊಂಡಿತು ಈ ಸಂದರ್ಭದಲ್ಲಿ ಕೇಂದ್ರ ಕಾರ್ಯಸಮಿತಿ ಸದಸ್ಯ ಮಣಿಕಂಠ ಕಳಸ, ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್.ಕೆ ಉಪಸ್ಥಿತರಿದ್ದರು
0
1
4
@ABVPSouthKA
ABVP Karnataka - South
2 months
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕಮಗಳೂರು ನಗರ ವತಿಯಿಂದ ದೆಹಲಿಯ ಕೆಂಪು ಕೋಟೆ ಬಳಿ ಬಾಂಬ್ ಸ್ಫೋಟದಿಂದ ಮೃತಪಟ್ಟ 11 ಭಾರತೀಯ ನಾಗರಿಕರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು #RedFort
0
0
2
@ABVPSouthKA
ABVP Karnataka - South
2 months
ಸಂವಿಧಾನ@75 ಸಂದೇಶ ಪಾದಯಾತ್ರೆಯ ಮಾರ್ಗ #abvpkarnataka
0
0
1
@ABVPSouthKA
ABVP Karnataka - South
2 months
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಸಂವಿಧಾನ@75 ಸಂದೇಶ ಯಾತ್ರೆ 11 - 15 ನವಂಬರ್ 2025 ಉದ್ಘಾಟನೆ : ಚಾಮರಾಜನಗರ ಸಮಾರೋಪ: ಮೈಸೂರು #Sanvidhana75years #ABVP #Sanvidhana75Yatre
0
0
1
@ABVPSouthKA
ABVP Karnataka - South
2 months
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಸಂವಿಧಾನ@75 ಸಂದೇಶ ಯಾತ್ರೆ 11 - 15 ನವಂಬರ್ 2025 ಉದ್ಘಾಟನೆ : ಚಾಮರಾಜನಗರ ಸಮಾರೋಪ: ಮೈಸೂರು #Sanvidhana75years #ABVP #Dr.B.R.Ambedkar #Sanvidhana75Yatre
0
0
1
@ABVPSouthKA
ABVP Karnataka - South
2 months
ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾಮಾಜಿಕ ಜಾಗೃತಿ ಆಗಬೇಕಿತ್ತು ಅದಕ್ಕಾಗಿ ನಾವು ಸ್ವಾರ್ಥ ರಹಿತ ಹಾಗೂ ಸಮಾಜದ ನಂಬಿಕೆ ಗಳಿಸಬಲ್ಲ ಸಾಮಾಜಿಕ ನಾಯಕರನ್ನು ಸೃಷ್ಟಿಸಬೇಕಾದ ಅಗತ್ಯವಿತ್ತು. ಹೆಡಗೇವಾರ್ ಅವರು ಆ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು. - ಪ. ಪೂ. ಮೋಹನ್ ಜಿ ಭಾಗವತ್ #RSS100Years
0
0
1