Ritam ಕನ್ನಡ
@RitamAppKannada
Followers
1K
Following
319
Media
17K
Statuses
23K
ವಾಸ್ತವ ಸುದ್ದಿಗಳ ಆದ್ಯತೆಯೊಂದಿಗೆ.. Ritam brings you timely Updates & In-depth Analysis. Stay Informed!
Joined March 2019
ಶಂಕರ ಮಹಾದೇವನ್ ಸಂಯೋಜನೆಯ ಸಂಘಪ್ರಾರ್ಥನೆಯ ಕನ್ನಡ ಅನುವಾದ #RSS100 #RSS100Years #RSSNewHorizons #ಸಂಘಶತಾಬ್ದಿ #100YearsOfRSS
0
38
68
ದೇಶದಲ್ಲಿ 62,555 ವಿಜಯದಶಮಿ ಉತ್ಸವ ಕಾರ್ಯಕ್ರಮಗಳು ನಡೆದಿವೆ. - ಮಾ. ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹ, ಆರೆಸ್ಸೆಸ್ #RSS100Years #ಸಂಘಶತಾಬ್ದಿ
0
6
13
ಸಂಘ ಶತಾಬ್ದಿ ಸ್ಮರಣೆ: ಉತ್ತರ ಕರ್ನಾಟಕದಲ್ಲಿ ಸಂಘ: ಭಾಗ 4 ೧೯೪೯ ಜುಲೈ ೧೨ರಂದು ಸಂಘದ ಮೇಲಿನ ನಿಷೇಧ ರದ್ದಾಯಿತು. ಹದಿನೇಳು ತಿಂಗಳಗಳ ಕಾಲ ಸಂಘ ಸೂರ್ಯನಿಗೆ ಕವಿದಿದ್ದ ಗ್ರಹಣ ಕಳೆಯಿತು. ಸರಸಂಘಚಾಲಕರಾದ ಶ್ರೀ ಗುರೂಜೀ ಪ್ರಾಂತದಾದ್ಯಂತ ಬಿರುಸಿನ ಪ್ರವಾಸ ಕೈಗೊಂಡರು. ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಬೆಂಗಳೂರು, ಮೈಸೂರು
0
1
5
ಸರ್ದಾರ್ ಪಟೇಲರು ಆರೆಸ್ಸೆಸ್ ನಿಷೇಧವನ್ನು ವಾಪಸ್ಸೂ ಪಡೆದಿದ್ದರು! ಮಲ್ಲಿಕಾರ್ಜುನ ಖರ್ಗೆಯವರ ಆರೆಸ್ಸೆಸ್ ನಿಷೇಧದ ಹೇಳಿಕೆಯಲ್ಲಿದ್ದ ಐತಿಹಾಸಿಕ ಸುಳ್ಳುಗಳು ಯಾವುದು? ಸರ್ದಾರ್ ಪಟೇಲರು ಆರೆಸ್ಸೆಸ್ ನಿಷೇಧ ಮಾತ್ರ ಮಾಡಿದ್ದಾ? ಹಾಗಾದ್ರೆ ನಿಷೇಧವನ್ನು ಹಿಂತೆಗೆದುಕೊಂಡವರು ಯಾರು? #mallikarjunkharge #RSS #PriyankKharge #RSSBan
0
0
1
ಮತ್ತೆ ಮುನ್ನೆಲೆಗೆ ಬಂದ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದ! ಹೋಮ ಮಂಟಪದ ಬಳಿ ಮುಸ್ಲಿಂ ಕುಟುಂಬದಿಂದ ಮಾಂಸಾಹಾರ ಸೇವನೆ ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು, ಹೋಮ ಮಂಟಪದ ಪಕ್ಕದಲ್ಲೇ ಮುಸ್ಲಿಂ ಕುಟುಂಬ ಮಾಂಸಾಹಾರ ಸೇವಿಸಿರುವ ಪ್ರಕರನ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ
0
0
1
ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಅರೆಸ್ಟ್ ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ ಕುಮಾರ್ ���ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ತಿರುವನಂತಪುರದ ಅಪರಾಧ ಶಾಖೆಯ ಕಚೇರಿಯಲ್ಲಿ ಎಸ್ಐಟಿ ವಿಚಾರಣೆ
0
1
1
ದೇಶದಲ್ಲಿ 62,555 ವಿಜಯದಶಮಿ ಉತ್ಸವ ಕಾರ್ಯಕ್ರಮಗಳು ನಡೆದಿವೆ. - ಮಾ. ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹ, ರಾ.ಸ್ವ.ಸಂಘ * ಒಟ್ಟು ಕಾರ್ಯಕ್ರಮ - 62,555 * ಪೂರ್ಣ ಗಣವೇಶ - 32,45,141 * ಪಥಸಂಚಲನ ನಡೆದ ಸ್ಥಾನ- 25,000 * ಭಾಗಿಯಾದ ಸ್ವಯಂಸೇವಕರು - 25,45,800 #RSS100Years #ಸಂಘಶತಾಬ್ದಿ
0
7
19
ಕೇರಳದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರಿಗೆ ಒಬಿಸಿ ಮೀಸಲಾತಿ; ವ್ಯಾಪಕ ವಿರೋಧ ಕೇರಳದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರಿಗೆ ಒಬಿಸಿ ಮೀಸಲಾತಿಯನ್ನು ನೀಡಲಾಗಿದ್ದು, ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗತೊಡಗಿದೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ (NCBC) ಕೇರಳ ಸರ್ಕಾರ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ OBC ಮೀಸಲಾತಿ ನೀಡುವ
0
0
0
ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ ಖಾಸಗಿ ಶಾಲೆ; ಖಂಡಿಸಿದ ವಿದ್ಯಾರ್ಥಿ ಸಂಘಟನೆಗಳು ಆಂಧ್ರಪ್ರದೇಶದಲ್ಲಿ ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಶಾಲೆಯಿಂದ ಹೊರಕಳುಹಿಸಿದೆ. ಇದು 20 ದಿನಗಳಲ್ಲಿ ನಡೆಯುತ್ತಿರುವ ಎರಡನೇ ಘಟನೆಯಾಗಿದೆ. ಎನ್ಟಿಆರ್ ಜಿಲ್ಲೆಯ ಗೊಲ್ಲಪುಡಿಯಲ್ಲಿನ
0
0
0
ಪಶ್ಚಿಮ ಬಂಗಾಳ: ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿರುದ್ದೀನ್ ಶೇಖ್ ಮತ್ತು ಇತರ ನಾಲ್ವರ ವಿರುದ್ಧ ಪೊಲೀಸರು 861 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ದ��ರ್ಗಾಪುರ ಉಪ-ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾದ 861 ಪುಟಗಳ ಆರೋಪಪಟ್ಟಿಯಲ್ಲಿ ಸಂತ್ರಸ್ತೆಯ ಸ್ನೇಹಿತ ಮತ್ತು ಸಹಪಾಠಿ
0
0
0
ಕನ್ನಡ ನಾಡು ನುಡಿಯ ಕುರಿತಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಘೋಷ್ #ರಾಜ್ಯೋತ್ಸವ_ರಾಷ್ಟ್ರೋತ್ಸವ
1
11
29
ಇದು ಮಲ್ಲಿಕಾರ್ಜುನ ಖರ್ಗೆಯವರು ಹೇಳಿರುವ ಐತಿಹಾಸಿಕ ಸುಳ್ಳು. ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಯಲ್ಲಿ ಭಾಗವಹಿಸದಂತೆ ನಿಷೇಧ ಹೇರಿದ್ದು 1966ರಲ್ಲಿ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ. ಸರ್ದಾರ್ ಪಟೇಲರು 1950ರಲ್ಲೇ ನಿಧನರಾಗಿದ್ದರು. ಈ ನಿರ್ಧಾರ ಐತಿಹಾಸಿಕ ಪ್ರಮಾದವೂ ಆಗಿತ್ತು. ಯಾಕೆಂದರೆ ಈ ನಿರ್ಧಾರ ಬರುವ ಮೊದಲು ಮತ್ತು ಆನಂತರವೂ
0
0
0
ನಿನ್ನೆ ಉಕ್ಕಿನ ಮನುಷ್ಯ, ಭಾರತ ಏಕೀಕರಣದ ಹರಿಕಾರ, ದೇಶದ ಮೊತ್ತಮೊದಲ ಗೃಹಚಿವ ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮವರ್ಷಾಚರಣೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಏಕತಾ ರ್ಯಾಲಿಯಲ್ಲಿ, ಬೇರೆ ಬೇರೆ ಕಾರ್ಯಕ್ರಮಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡುತ್ತಿದ್ದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು,
1
0
0
ಸರ್ದಾರ್ ಪಟೇಲರು ಆರೆಸ್ಸೆಸ್ ನಿಷೇಧವನ್ನು ವಾಪಸ್ಸೂ ಪಡೆದಿದ್ದರು! ಮಲ್ಲಿಕಾರ್ಜುನ ಖರ್ಗೆಯವರ ಆರೆಸ್ಸೆಸ್ ನಿಷೇಧದ ಹೇಳಿಕೆಯಲ್ಲಿದ್ದ ಐತಿಹಾಸಿಕ ಸುಳ್ಳುಗಳು ಯಾವುದು? ಸರ್ದಾರ್ ಪಟೇಲರು ಆರೆಸ್ಸೆಸ್ ನಿಷೇಧ ಮಾತ್ರ ಮಾಡಿದ್ದಾ? ಹಾಗಾದ್ರೆ ನಿಷೇಧವನ್ನು ಹಿಂತೆಗೆದುಕೊಂಡವರು ಯಾರು? #RSS100Years #sardarpatel150 #RSS100 1/3
1
0
0
ಚುನಾವಣಾ ಪ್ರಚಾರದ ವೇಳೆ ಆಪರೇಷನ್ ಸಿಂಧೂರ್ ಬಗ್ಗೆ ರೇವಂತ್ ರೆಡ್ಡಿ ಅಪಹಾಸ್ಯ ತೆಲಂಗಾಣದ ಜುಬಿಲೀ ಹಿಲ್ಸ್ ಕ್ಷೇತ್ರದ ಉಪ ಚುನಾವಣೆಯ ಹೊಸ್ತಿಲಿನಲ್ಲಿ ವ್ಯಾಪಕ ಪ್ರಚಾರದಲ್ಲಿ ತೊಡಗಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ತಮ್ಮ ಹೇಳಿಕೆಗಳಿಂದಲೇ ಟೀಕೆಗೆ ಗುರಿಯಾಗಿದ್ದಾರೆ.ಅಕ್ಟೋಬರ್ 31 ರಂದು ಜುಬಿಲೀ ಹಿಲ್ಸ್ ನಲ್ಲಿ ನಡೆದ ರೋಡ್
0
0
1
ಮದರಸಾ ಧರ್ಮಗುರುವಿನಿಂದ ಭಯೋತ್ಪಾದನಾ ಚಟುವಟಿಕೆಗೆ ಸಹಕಾರ? ರಾಜಸ್ಥಾನ ಭಯೋತ್ಪಾದನಾ ನಿಗ್ರಹ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ತಪ್ಪಿದ ಅನಾಹುತ! https://t.co/k0sjYE9roE
#terrorism #rajasthan #ATS #jodhpur
0
0
1
ಮದರಸಾ ಧರ್ಮಗುರುವಿನಿಂದ ಭಯೋತ್ಪಾದನಾ ಚಟುವಟಿಕೆಗೆ ಸಹಕಾರ? ರಾಜಸ್ಥಾನ ಭಯೋತ್ಪಾದನಾ ನಿಗ್ರಹ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ತಪ್ಪಿದ ಅನಾಹುತ! ಮೂವರು ಮೌಲ್ವಿಗಳು ಸೇರಿ ಐವರು ಶಂಕಿತ ಭಯೋತ್ಪಾದಕರ ಬಂಧನ ..! ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ರಾಜಸ್ಥಾನದಲ್ಲಿ ಮೂವರು ಮೌಲ್ವಿಗಳು ಸೇರಿ ಐವರು ಶಂಕಿತರನ್ನು ರಾಜಸ್ಥಾನ
1
0
1
ಆರ್ಯ ಸಮಾಜಕ್ಕೆ 150 ವರ್ಷ: ಗಾಯತ್ರಿ ಮಂತ್ರದೊಂದಿಗೆ ಸ್ಮರಣಾರ್ಥ ನಾಣ್ಯ ಬಿಡುಗಡೆ ಆರ್ಎಸ್ಎಸ್ನ 100 ವರ್ಷಗಳನ್ನು ಆಚರಿಸಲು ಭಾರತ ಮಾತೆಯ ಚಿತ್ರವಿರುವ 100 ರೂ ನಾಣ್ಯವನ್ನು ಅದ್ದೂರಿಯಾಗಿ ಅನಾವರಣಗೊಳಿಸಿದ ನಂತರ, ನರೇಂದ್ರ ಮೋದಿ ಸರ್ಕಾರವು ಭಾರತದ ಅತ್ಯಂತ ಪ್ರಭಾವಶಾಲಿ ಸುಧಾರಣಾವಾದಿ ಚಳುವಳಿಗಳಲ್ಲಿ ಒಂದಾದ ಆರ್ಯ ಸಮಾಜದ 150
0
0
0
ಗುಜರಾತ್: ನಕಲಿ ಗುರುತಿನ ಚೀಟಿಗಳೊಂದಿಗೆ ಅಕ್ರಮವಾಗಿ ವಾಸಿಸುತ್ತಿದ್ದ 17 ಬಾಂಗ್ಲಾದೇಶಿ ಮಹಿಳೆಯರನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. #Gujarat #Bangladesh
0
0
0
ಛತ್ತೀಸ್ಗಢದ ಸಾರಂಗಢದಲ್ಲಿ ಘರ್ ವಾಪ್ಸಿ: ನೂರಾರು ಜನರು ಸನಾತನ ಮಡಿಲಿಗೆ ಛತ್ತೀಸ್ಗಢದ ಸಾರಂಗಢದಲ್ಲಿ ನಡೆದ ಘರ್ ವಾಪ್ಸಿ ಕಾರ್ಯಕ್ರಮದಲ್ಲಿ ನೂರಾರು ಜನರು ಸನಾತನ ಮಡಿಲಿಗೆ ಮರಳಿದ್ದಾರೆ. ಅಕ್ಟೋಬರ್ 30 ರಂದು ವಿರಾಟ್ ಹಿಂದೂ ಸಮ್ಮೇಳನ ಹೆಸರಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪೂಜ್ಯ ಸಂತರು ಮತ್ತು ಧರ್ಮ ಜಾಗರಣ ಸದಸ್ಯರು
0
0
0