PrabhuChavanBJP Profile Banner
Prabhu Bhamla Chavan Profile
Prabhu Bhamla Chavan

@PrabhuChavanBJP

Followers
8K
Following
2K
Media
3K
Statuses
5K

Minister of Animal Husbandry | District Incharge Minister for #Yadagiri, Govt. of Karnataka

Bidar
Joined August 2019
Don't wanna be here? Send us removal request.
@PrabhuChavanBJP
Prabhu Bhamla Chavan
3 years
ಯಾದಗಿರಿಯಲ್ಲಿಂದು ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಆಯೋಜಿಸಿದ್ದ 2022-23ನೇ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸೋವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #ಯಾದಗಿರಿ | #Yadagiri
15
5
49
@PrabhuChavanBJP
Prabhu Bhamla Chavan
3 years
ಸಶಸ್ತ್ರ ಪಡೆಗಳ ಶೌರ್ಯ ಮತ್ತು ಬಲಿದಾನವನ್ನು ಸ್ಮರಿಸೋಣ. ಭಾರತೀಯ ಸಶಸ್���್ರ ಪಡೆಗಳ ಧ್ವಜ ದಿನದ ಶುಭಾಶಯಗಳು. #IndianArmy | #IndianAirForce | #IndianNavy
4
1
32
@PrabhuChavanBJP
Prabhu Bhamla Chavan
3 years
ನಾಡಿನ ಸಮಸ್ತ ಜನತೆಗೆ ಶ್ರೀ ಗುರು ದತ್ತ ಜಯಂತಿಯ ಹಾರ್ದಿಕ ಶುಭಾಶಯಗಳು. #DattaJayanti
1
2
40
@PrabhuChavanBJP
Prabhu Bhamla Chavan
3 years
ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಸುಖ-ಶಾಂತಿ ನೆಮ್ಮದಿ ಹಾಗೂ ಉತ್ತಮ ಆಯುರಾರೋಗ್ಯವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. @nalinkateel | @BJP4Karnataka
1
2
17
@PrabhuChavanBJP
Prabhu Bhamla Chavan
3 years
ಔರಾದನಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿರುವುದರ ಕುರಿತು ಇಂದಿನ ಪತ್ರಿಕಾ ವರದಿಗಳು. #ಔರಾದ | #Aurad
2
2
18
@PrabhuChavanBJP
Prabhu Bhamla Chavan
3 years
ದೇಶದ ದೀನ ದಲಿತರ ಬಾಳಿನ ಭರವಸೆಯ ಬೆಳಕು, ಸಂವಿಧಾನ ರಚನೆಯ ಮೂಲಕ ಪ್ರತಿಯೊಬ್ಬರಿಗೂ ಗೌರವದ ಬದುಕು ಕಲ್ಪಿಸಿದ ಮಹಾನ್ ಪುರುಷ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದು ಅವರ ಸಂಸ್ಮರಣೆಯೊಂದಿಗೆ ನನ್ನ ಶತ ಶತ ನಮನಗಳು. #DrBRAmbedkar
1
1
11
@PrabhuChavanBJP
Prabhu Bhamla Chavan
3 years
ಸರ್ಕಾರವು ಜನರ ಏಳಿಗೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಎಲ್ಲ ಯೋಜನೆಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ಮಾಡಬೇಕೆಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು. #ಔರಾದ | #Aurad
0
0
4
@PrabhuChavanBJP
Prabhu Bhamla Chavan
3 years
ಔರಾದ ತಾಲೂಕು ಪಂಚಾಯತ ಸಭಾಂಗಣದಲ್ಲಿಂದು ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.
4
1
39
@PrabhuChavanBJP
Prabhu Bhamla Chavan
3 years
ಔರಾದ ಪಟ್ಟಣದ ಸರಕಾರಿ ಐ.ಟಿ.ಐ ಕಾಲೇಜಿನಲ್ಲಿ ಹಮ್ಮಿಕೊಂಡ 15 ನೇ ವರ್ಷದ ಕೌಶಲ್ಯ ದಿನಾಚರಣೆಯಲ್ಲಿ ಭಾಗವಹಿಸಿ, 15 ಸಾಧಕ ಆದರ್ಶ ಕುಶಲಕರ್ಮಿಗಳಿಗೆ ಕೌಶಲ್ಯ ರಶ್ಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ನೂತನ ಕಂಪ್ಯೂಟರ್ ಲ್ಯಾಬ್ ಕೂಡ ಉದ್ಘಾಟಿಸಲಾಯಿತು. #ಔರಾದ | #Aurad
2
0
7
@PrabhuChavanBJP
Prabhu Bhamla Chavan
3 years
ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನದ ವೇಳೆ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರು ಅಹಮದಾಬಾದ್‌ ನಗರದ ರಾನಿಪ್‌ ಪ್ರದೇಶದ ನಿಶಾನ್ ಪಬ್ಲಿಕ್ ಶಾಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ‌ ನಿಂತು ಮತ ಚಲಾಯಿಸಿದ ಕ್ಷಣ. #GujaratElection2022 | #NarendraModi
0
2
22
@PrabhuChavanBJP
Prabhu Bhamla Chavan
3 years
ನಾಡಿನ ಸಮಸ್ತ ಭಕ್ತ ಗಣಕ್ಕೆ ಶ್ರೀ ಹನುಮ ಜಯಂತಿಯ ಶುಭಾಶಯಗಳು. #HanumJayanti
1
1
23
@PrabhuChavanBJP
Prabhu Bhamla Chavan
3 years
ಅನ್ನದಾತರ ಜೀವನಾಡಿ ಮಣ್ಣು, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಮಣ್ಣಿನ ಆರೋಗ್ಯ ಕಾಪಾಡಲು ಸಮಾಜದಲ್ಲಿ ಜಾಗೃತಿ ಮೂಡಿಸೋಣ. #WorldSoilDay2022
0
1
13
@PrabhuChavanBJP
Prabhu Bhamla Chavan
3 years
ಯೆಂಡ ಯೆಡ್ತಿ ಕನ್ನಡ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ ! ಬುಂಡೇನ್ ಎತ್ತಿ ಕುಡುದ್ಬುಟ್ಟಾಂದ್ರೆ- ತಕ್ಕೋ ! ಪದಗಳ್ ಬಾಣ ! ಅತ್ಯುತ್ತಮ ಲೇಖಕ, ಗೀತ ರಚನೆಗಾರ ಜಿಪಿ ರಾಜರತ್ನಂ ಅವರ ಜನ್ಮದಿನದಂದು ಹೃತ್ಪೂರ್ವಕ ನಮನಗಳು. #GPRajaratnam
2
1
6
@PrabhuChavanBJP
Prabhu Bhamla Chavan
3 years
ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರು ಇಂದು ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಕ್ಷಣಗಳು. #NarendraModi | @narendramodi | @BJP4India | @BJP4Karnataka
1
0
19
@PrabhuChavanBJP
Prabhu Bhamla Chavan
3 years
ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದ ಶ್ರೀಕ್ಷೇತ್ರ ಮೈಲಾರ ಮಲ್ಲಣ್ಣಾ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನೊಳಿತಿಗಾಗಿ ಪ್ರಾರ್ಥಿಸಲಾಯಿತು. #ಭಾಲ್ಕಿ | #Bhalki
3
0
17
@PrabhuChavanBJP
Prabhu Bhamla Chavan
3 years
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಹಿಂತೆಗೆತದ ಬಗ್ಗೆ ಹಾಗೂ ಕಾಂಗ್ರೆಸ್ಸಿಗರ ಸುಳ್ಳು ಆರೋಪಗಳಿಗೆ ಪ್ರತ್ಯುತ್ತರ ನೀಡಿರುವ ಕುರಿತು ಪತ್ರಿಕಾ ವರದಿಗಳು. #ಕರ್ನಾಟಕ | #Karnataka
1
1
15
@PrabhuChavanBJP
Prabhu Bhamla Chavan
3 years
ದೇಶದ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಭಾರತೀಯ ನೌಕಾಪಡೆಯ ಯೋಧರಿಗೆ ಗೌರವ ಸಲ್ಲಿಸೋಣ. ನಮ್ಮ ಜಲಗಡಿಯನ್ನು ಎದುರಾಳಿಗಳಿಂದ ರಕ್ಷಿಸುತ್ತಿರುವ ಭಾರತಾಂಬೆಯ ವೀರ ಪುತ್ರರಿಗೆ ಶತಕೋಟಿ ವಂದನೆಗಳು. #indiannavyday2022
1
2
12
@PrabhuChavanBJP
Prabhu Bhamla Chavan
3 years
ಉತ್ತಮ ಯೋಜನೆಗಳೊಂದಿಗೆ ಅತ್ಯುತ್ತಮ ಕೆಲಸ ಮಾಡುತ್ತಿದೆ‌.‌ ಇನ್ನೂ ಹೆಚ್ಚಿನ ಕ್ಷಮತೆಯಿಂದ ಮುಂದೆಯೂ ಸಹ ಹೀಗೆ ಕಾರ್ಯ ನಿರ್ವಹಿಸಲಿದ್ದೇವೆ. (3/3) #ಕರ್ನಾಟಕ | #Karnataka
1
0
4
@PrabhuChavanBJP
Prabhu Bhamla Chavan
3 years
ಜಾನುವಾರುಗಳ ಸಂರಕ್ಷಣೆ, ಆರೈಕೆ, ರೈತರ ಹಾಗೂ ಪಶುಪಾಲಕರ ಏಳಿಗೆಯನ್ನೇ ಮುಖ್ಯ ಧ್ಯೇಯವಾಗಿರಿಸಿಕೊಂಡಿರುವ ನಮ್ಮ ಪಶುಸಂಗೋಪನಾ ಇಲಾಖೆಯು ಹಿಂದೆಂದಿಗಿಂತಲೂ ಈಗ ಹೆಚ್ಚು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ. (2/3)
1
0
8
@PrabhuChavanBJP
Prabhu Bhamla Chavan
3 years
ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಇತ್ತೀಚೆಗೆ ಕಾಂಗ್ರೆಸ್ ನಾಯಕರು ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದೆ ಪಡೆಯುವಂತೆ ಹಾಗೂ ಸರ್ಕಾರದ ವಿರುದ್ದ ಇಲ್ಲಸಲ್ಲದ, ನಿರಾಧಾರ ಆರೋಪ ಮಾಡುತ್ತಿರುವುದ್ದನ್ನು ಕಟುವಾಗಿ ಟೀಕಿಸುತ್ತೇನೆ. (1/3)
3
5
51